ಹುಬ್ಬಳ್ಳಿ:- ಇತ್ತೀಚೆಗೆ ಹುಬ್ಬಳ್ಳಿ ಗ್ರಾಮೀಣ ವೃತ್ತ ಡಿವೈಎಸ್ಪಿ ವಿಭಾಗವಾಗಿ ಘೋಷಣೆ ಮಾಡಿದ ಬೆನ್ನಲ್ಲೆ ಕಳೆದ ವಾರ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯ ಎರಡನೆಯ ಮಹಡಿಯಲ್ಲಿ ಕಛೇರಿ ಉದ್ಘಾಟನೆಯಾಗಿತ್ತು..ಹಾಗೂ ಪ್ರಭಾರ ಡಿವೈಎಸ್ಪಿ ಯಾಗಿ ಶಿವಾನಂದ ಕಟಗಿ ಅವರಿಗೆ ಚಾರ್ಜ್ ಕೊಡಲಾಗಿತ್ತು.
ಈಗ ಯುಪಿಎಸ್ಸಿಯಲ್ಲಿ ಟಾಪರ್ ಆಗಿರುವ ಅನನ್ಯ ಶ್ರೀವಾತ್ಸವ ಅವರು 2024 ರ ಕರ್ನಾಟಕ ಕ್ರೇಡರ್ ಐಪಿಎಸ್ ಅಧಿಕಾರಿಯಾಗಿರುವ. ಅನನ್ಯಾ ಅವರನ್ನು ಹುಬ್ಬಳ್ಳಿ ಗ್ರಾಮೀಣ ಡಿವೈಎಸ್ಪಿಯಾಗಿ ನೇಮಕ ಮಾಡಿದ್ದು ಅಲ್ಲದೇ ಧಾರವಾಡ ಎಎಸ್ಪಿ ಕೂಡಾ ಹೌದು.ಹುಬ್ಬಳ್ಳಿ ಗ್ರಾಮೀಣ ವಿಭಾಗದ ಡಿವೈಎಸ್ಪಿ ಆಗಿ ಇಂದೇ ಅಧಿಕಾರವಹಿಸಿಕೊಳ್ಳಲಿದ್ದಾರೆ..




