spot_img
Tuesday, March 17, 2026
24.2 C
Hubballi

ಡಿಜಿಟಲ್ ಮೀಡಿಯಾಗೆ ಶಿಫ್ಟ್ ಆದ ಜನರು: ಮೂರು ವರ್ಷದಲ್ಲಿ ಬಾಗಿಲು ಮುಚ್ಚಿದ 50 ಚಾನಲ್‌ ಗಳು..!

 

ದೇಶದಲ್ಲಿ ಸಾರ್ಟ್ ಪೋನ್ ನಲ್ಲೇ ಈಗ ಎಲ್ಲವೂ ಸಿಗುತ್ತಿದೆ. ಅಂಗೈನಲ್ಲೇ ಜನರಿಗೆ ಮನರಂಜನೆ ಸಿಗುತ್ತಿದೆ. ಜನರು ಓಟಿಟಿ, ಯೂ ಟ್ಯೂಬ್ ಗಳಿಗೆ ಶಿಫ್ಟ್ ಆಗಿದ್ದಾರೆ. ಮನೆ ಮಂದಿಯೆಲ್ಲಾ ಕುಳಿತು ಟಿವಿ ನೋಡುವ ಅಭ್ಯಾಸವಾಗಿ ಮರೆಯಾಗುತ್ತಿದೆ. ಪರಿಣಾಮ ಕಳೆದ 3 ವರ್ಷದಲ್ಲಿ 50 ಮನರಂಜನಾ ಚಾನಲ್ ಗಳು ಬಂದ್ ಆಗಿವೆ.

3 ವರ್ಷದಲ್ಲಿ 50 ಮನರಂಜನಾ ಚಾನಲ್ ಬಂದ್!
ಟಿವಿ ಚಾನಲ್ ಬಿಟ್ಟು ಡಿಜಿಟಲ್ ಮೀಡಿಯಾಗೆ ಶಿಫ್ಟ್ ಆದ ಜನರು ಭಾರತದಲ್ಲಿ ಜನರು ಈಗ ಟಿವಿ ಚಾನಲ್ ಗಳನ್ನು ಮನರಂಜನೆಗಾಗಿ ನೋಡುವುದಕ್ಕಿಂತ ಹೆಚ್ಚಾಗಿ ಮೊಬೈಲ್ ಗಳನ್ನೇ ಹೆಚ್ಚಾಗಿ ವೀಕ್ಷಿಸುತ್ತಿದ್ದಾರೆ. ಮೊಬೈಲ್ ವೀಡಿಯೋಗಳಿಗೆ ಜನರು ಹೆಚ್ಚಾಗಿ ಅಡಿಕ್ಟ್ ಆಗುತ್ತಿದ್ದಾರೆ. ಭಾರತದಲ್ಲಿ ಅಗ್ಗವಾಗಿ ಮೊಬೈಲ್ ಡೇಟಾ ಸಿಗುತ್ತಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ಗಳಿವೆ. ಮೊಬೈಲ್ ನಲ್ಲೇ ಸಿನಿಮಾಗಳು ಪ್ರಸಾರವಾಗುತ್ತಿವೆ. ಓಟಿಟಿ ಮೂಲಕ ಮೊಬೈಲ್ ನಲ್ಲೇ ಸಿನಿಮಾ ನೋಡುತ್ತಿದ್ದಾರೆ. ಮೊಬೈಲ್ ನಲ್ಲೇ ಮನರಂಜನೆಗಾಗಿ ಧಾರವಾಹಿಗಳನ್ನು ಜನರು ನೋಡುತ್ತಿದ್ದಾರೆ. ಇದರ ಪರಿಣಾಮ ನೇರವಾಗಿ ಮನರಂಜನಾ ಟಿವಿ ಚಾನಲ್ ಗಳ ಮೇಲೆ ಆಗುತ್ತಿದೆ. ಮನರಂಜನಾ ಟಿವಿ ಚಾನಲ್ ಗಳು ಬಾಗಿಲು ಮುಚ್ಚಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 3 ವರ್ಷಗಳಲ್ಲಿ 50 ಮನರಂಜನಾ ಟಿವಿ ಚಾನಲ್ ಗಳು ಬಾಗಿಲು ಮುಚ್ಚಿವೆ ಎಂದು ಇತ್ತೀಚೆಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಜನರ ಟಿವಿ ನೋಡುವ ಅಭ್ಯಾಸ ಬದಲಾವಣೆ, ಜನರು ಡಿಜಿಟಲ್ ಮೀಡಿಯಾಗಳಲ್ಲಿ ಅಡಿಕ್ಟ್ ಆಗಿರುವುದರಿಂದ ಮನರಂಜನಾ ಚಾನಲ್ ಗಳ ಜಾಹೀರಾತು ಆದಾಯವೇ ಕುಸಿದು ಹೋಗಿತ್ತು. ಪರಿಣಾಮವಾಗಿ ಕಳೆದ 3 ವರ್ಷಗಳಲ್ಲಿ 50 ಚಾನಲ್ ಗಳು ತಮ್ಮ ಚಾನಲ್ ಲೈಸೆನ್ಸ್ ಅನ್ನು ಕೇಂದ್ರ ಸರ್ಕಾರಕ್ಕೆ ಸರೆಂಡರ್ ಮಾಡಿವೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ದತ್ತಾಂಶದ ಪ್ರಕಾರ, ಟಿವಿ ಪ್ರಸಾರ ಪರವಾನಗಿಗಳನ್ನು ತ್ಯಜಿಸಿದವರಲ್ಲಿ ಜಿಯೋಸ್ಟಾರ್, ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್, ಈನಾಡು ಟೆಲಿವಿಷನ್, ಟಿವಿ ಟುಡೇ ನೆಟ್‌ವರ್ಕ್, ಎನ್‌ಡಿಟಿವಿ ಮತ್ತು ಎಬಿಪಿ ನೆಟ್‌ವರ್ಕ್ ಸೇರಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಪ್ರತ್ಯೇಕವಾಗಿ, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾ ಆಗಿ ಕಾರ್ಯನಿರ್ವಹಿಸುವ ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್, ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಒಂದೇ ಸೆಟ್ ಚಾನೆಲ್‌ಗಳನ್ನು ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಮಾಡಲು 26 ಡೌನ್‌ಲಿಂಕಿಂಗ್ ಅನುಮತಿಗಳನ್ನು ತ್ಯಜಿಸಿದೆ.

ಪರವಾನಗಿ ವಾಪಸ್ ಏಕೆ?

ಭಾರತದ ಪೇ-ಟಿವಿ ಪರಿಸರ ವ್ಯವಸ್ಥೆಯು ನಿರಂತರ ಒತ್ತಡದಲ್ಲಿದೆ, ಶ್ರೀಮಂತ ಕುಟುಂಬಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಹೆಚ್ಚಾಗಿ ಬದಲಾಗುತ್ತಿವೆ, ಆದರೆ ಬೆಲೆ-ಸೂಕ್ಷ್ಮ ಮನೆಗಳು ಡಿಡಿ ಫ್ರೀ ಡಿಶ್‌ಗೆ ವಲಸೆ ಹೋಗುತ್ತಿವೆ.

2019ರ ಹಣಕಾಸು ವರ್ಷದಲ್ಲಿ 72 ಮಿಲಿಯನ್ ಇದ್ದ DTH ಚಂದಾದಾರರ ಸಂಖ್ಯೆ 2024ರ ಹಣಕಾಸು ವರ್ಷದಲ್ಲಿ 62 ಮಿಲಿಯನ್‌ಗೆ ಇಳಿದಿದೆ. ಕ್ರಿಸಿಲ್‌ನ ಇತ್ತೀಚಿನ ವರದಿಯ ಪ್ರಕಾರ, ET ಉಲ್ಲೇಖಿಸಿದಂತೆ ಚಂದಾದಾರರ ಸಂಖ್ಯೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಪರವಾನಗಿ ವಾಪಸ್ ಮಾಡಿರುವುದು ಹಲವಾರು ಕಾರಣಗಳಿಂದ ಉಂಟಾಗಿದೆ ಎಂದು ಉದ್ಯಮದ ಕಾರ್ಯನಿರ್ವಾಹಕರು ಹೇಳಿದ್ದಾರೆ. ಜಾಹೀರಾತು ಕುಸಿತವು ಮನರಂಜನಾ ಟಿವಿ ಚಾನಲ್ ಗಳ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ.

Hot this week

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...

ವಿನೋದ್ ಅಸೂಟಿ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ

ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ...

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ...

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡಿತಿರೋದು ಖುಷಿಯಿದೆ; ಪಡಿಕ್ಕಲ್

ನಾಳೆಯಿಂದ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​ ಪಂದ್ಯ ಪ್ರಾರಂಭಗೊಳ್ಳಲಿದ್ದು ಈ ಕುರಿತು ಕರ್ನಾಟಕ...

Topics

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ದಾಸ್ತನು ಮಾಡಿದ್ದ 25 ಗೋ ಗ್ಯಾಸ್ ಸೀಜ್…!

ಹುಬ್ಬಳ್ಳಿಯ ಸಿದ್ದೇಶ್ವರ ಪಾರ್ಕ್ ನಲ್ಲಿರುವ ಶಿವಸಾಗರ ಹೋಟೆಲ್ ನಲ್ಲಿ ಅನಧಿಕೃತವಾಗಿ ಸಂಗ್ರಹಿಸಿ...

HUBBALLI: ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ; ನಗರದಲ್ಲೇ ಅತಿ ದೊಡ್ಡ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ..!

ಹುಬ್ಬಳ್ಳಿ:ಗ್ಯಾಸ್ ಅಭಾವವನ್ನು ಬಂಡವಾಳ ಮಾಡಿಕೊಂಡ ಕೆಲ ದುರುಳರು ತಮ್ಮ ಸ್ವಂತ ಲಾಭಕ್ಕೆ...

ವಿನೋದ್ ಅಸೂಟಿ ನೇತೃತ್ವದಲ್ಲಿ ನವಲಗುಂದ ಪಟ್ಟಣದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ

ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ...

ಧಾರವಾಡದಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಬೆನ್ನಲ್ಲೇ 56 ಸಾವಿರ ಹುದ್ದೆ ಭರ್ತಿಗೆ ಮುಂದಾದ ಸಿದ್ದರಾಮಯ್ಯ

ಧಾರವಾಡ (ಫೆಬ್ರವರಿ 24): ಕಳೆದ ಕೆಲವು ದಿನಗಳಿಂದ ಧಾರವಾಡದಲ್ಲಿ (Dharwad) ಸರ್ಕಾರಿ...

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡಿತಿರೋದು ಖುಷಿಯಿದೆ; ಪಡಿಕ್ಕಲ್

ನಾಳೆಯಿಂದ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​ ಪಂದ್ಯ ಪ್ರಾರಂಭಗೊಳ್ಳಲಿದ್ದು ಈ ಕುರಿತು ಕರ್ನಾಟಕ...

ಹುಬ್ಬಳ್ಳಿಯ ಸಂತೋಷ ಆರ್ ಶೆಟ್ಟಿಗೆ ‘ಶ್ರೀ ಮಂತ್ರಾಲಯ ಪರಿಮಳ’ ಪ್ರತಿಷ್ಠಿತ ಪ್ರಶಸ್ತಿ..!

ಹುಬ್ಬಳ್ಳಿ: ಸಮಾಜ ಸೇವೆಯಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹುಬ್ಬಳ್ಳಿ ನಿವಾಸಿ ಸಂತೋಷ...

ಬೆಳಗಾವಿ | ಅಕ್ರಮ ಗಣಿಗಾರಿಕೆ: ಕಲ್ಲೆಸೆದು ತಡೆದ ಮಹಿಳಾ ಅಧಿಕಾರಿ

ತಾಲ್ಲೂಕಿನ ಇನಾಂ ಬಡಸ್ ಗ್ರಾಮದ ಸರಹದ್ದಿನಲ್ಲಿ ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಕಾರ್ಯಚರಣೆ...

ರಾಜ್ಯದ ಮರಳು ಸಂಪತ್ತು “Illegal sand mining” ದಂಧೆಕೋರರ ಪಾಲು, ಸರಕಾರದ ಮೌನ ನಡೆ,ಬೊಕ್ಕಸನಷ್ಟಕ್ಕೆ ಹೊಣೆ ಯಾರು?

ಹಾವೇರಿ :ರಾಜ್ಯದಲ್ಲಿ ಮರಳು ಗಣಿಗಾರಿಕೆ ಕಳೆದ 15 ವರ್ಷಗಳಿಂದ ನದಿ ಮತ್ತು...
spot_img

Related Articles

Popular Categories

spot_img
error: Content is protected !!